Thursday, December 20, 2007

ಪ್ರೀತಿ - ಜಾತಿ
ಗುರು ಇಲ್ಲದೇ ಹೃದಯ ಕಲಿಸುವ
ಪಾಠ ಈ ಪ್ರೀತಿ....
ಕಾರಣವಿಲ್ಲದೇ ಅಡ್ಡ ಬರುವುದು
ಈ ಜಾತಿ........

ತಾವರೆಯ ಏಸಲು
ನನ್ನವಾಲ ಕಣ್ಣುಗಳು
ತಾವರೆಯ ಏಸಲು
ಕಣ್ಣು ತೆರೆಸಲು
ಬೀಳಬೇಕು ಬಿಸಿಲು!!!!!

ಲವಂಗ
ತುಟಿ ತೊಂದೆ
ಮೂಗು ಸಂಪಿಗೆ
ಕಣ್ಣು ಮಾತ್ರ ಲವಂಗ..
ಏಕೆಂದರೆ
ಕಣ್ಣು ಲವ್ ಹುಟ್ಟುವ ಅಂಗ.........

ನಿನದೆ ನೆನಪು.....
ನಿನ್ನುಸಿರು
ಬೆರೆತಿದೆ ಏನೋ
e ಹೂವಿಗೆ
ಪರಿಮಳ ಬೀರಿದಾಗಲೆಲ್ಲ
ನಿನದೆ ನೆನಪು.............

ಕನ್ನಡಿ ಕನ್ನಡಿ
ಪಂಚಟಾರಾ
ಹೊಟೆಲ್ಲುಗಳಲ್ಲಿ
ಎಲ್ಲಿ ನೋಡಿದರಲ್ಲಿ
ಕನ್ನಡಿ ಕನ್ನಡಿ
ನನಗೆ ನೆನಪಾಗುವುದು
ಕ್ಷೋರಡಂಗಡಿ.....

Preethi......
ಕತ್ತಲೆಯಲ್ಲಿ ಬೆಳಕಾದರೆ ಈ ಪ್ರೀತಿ...ನೀ ಮೊ೦ಬತ್ತಿಯ ಮೊರೆ ಹೊಗುವೆ ಎಕೆ...?ಸುಮಧುರ ಅನುಭವದ ಮೂಲವಾದರೆ ಈ ಪ್ರೀತಿ...ನೀ ಎನ್ನ ಮನಸಾರೆ ಪ್ರೀತಿಸಲಾರೆ ಎಕೆ...?ಹುಚ್ಹು ಮನಸ್ಸಿನ ಹ೦ಬಲದ ಬಲವಾದರೆ ಈ ಪ್ರೀತಿ...ನಾ ಹೀಗೆ ದುರ್ಬಲನಾಗಿ ಅಳುತ್ತಿರುವೆನು ಹೀಗೇಕೆ...?ಸರ್ವ ಕಾಲಕ್ಕು ಪರಮ ಪವಿತ್ರವಾದರೆ ಈ ಪ್ರೀತಿ...ಸ೦ತೆಯಲ್ಲಿ ನೀನದನ್ನು ಮಾರಾಟಕ್ಕೆ ಇಟ್ತಿರುವೆಯಲ್ಲ ಹೀಗೇಕೆ...?ಸಿಹಿ ನಾದದ ಸವಿ ಶ್ರುತಿಗಳ ಸಮ್ಮೇಳವಾದರೆ ಈ ಪ್ರೀತಿ...ರೋದನದ ವೇದನೆಯ ಹಿಮ್ಮೇಳವು ಇದಕ್ಕೇಕೆ...?ನಶ್ವರವಾದ ಈ ಲೋಕದಲ್ಲಿ ಅಮರವಾದರೆ ಈ ಪ್ರೀತಿ...ನೀನದಕ್ಕೆ ಗೋರಿಯನ್ನು ಕಟ್ಟಿರುವುದಾದರು ಎಕೆ...?ನಿಮ್ಮ ಕನಸಿನ ಗೆಳೆಯಾ ವಿಶಾಲ್.....



ಕದ್ದ ಹೃದಯ

ನನ್ನಲ್ಲಿ ಅವಳಿದ್ದಾಳೆ
ಅವಳಲ್ಲಿ ನಾನಿದ್ದೇನೆ
ಆದರೂ,
ಅವಳಲ್ಲಿ ನಾನಿಲ್ಲ
ನನ್ನಲ್ಲಿ ಅವಳಿಲ್ಲ
ಏಕೆಂದರೆ,
ನನ್ನ ಹೃದಯ ಅವಳು ಕದ್ದಿದ್ದಾಳೆ
ಅವಳ ಹೃದಯ ನಾನು ಕದ್ದಿದ್ದೇನೆ.

*

ಕುರೂಪಿ

ಕೇವಲ ಯಾಂತ್ರಿಕವಾಗಿರುವ
ಈ ಜಗತ್ತಿನಲ್ಲಿ ,
ಜನ ಸಾಮಾನ್ಯನ
ಮುಗುಳುನಗೆಯನ್ನೇ
ಕಸಿದುಕೊಂಡಿರುವ
ಈ ಜಗತ್ತಿನಲ್ಲಿ ,
ಕೆಲವರಾದರೂ
ನನ್ನ ಮುಖವನ್ನಾದರೂ ನೋಡಿ
ಮೊದಲ ಬಾರಿ
ಮುಗುಳ್ನಕ್ಕರೆ
ನನಗದೇ ಸಂತೋಷ.

ಆಡುವುದು ಒಂದು...

ಎಲ್ಲರ ಮಾತುಗಳಲ್ಲಿ
ತುಂಬಿರುತ್ತದೆಆಚಾರ
ಮಾಡುವಾಗ ಮಾತ್ರ
ಎಲ್ಲರೂಹಾಕುತ್ತಾರೆ
ಲೆಕ್ಕಾಚಾರ*

ಹೆಣ್ಣಿನಾಸೆಬೇಡ

ನಲ್ಲಬೆಳ್ಳಿ ಬಂಗಾರದ
ಒಡವೆಗಳು ಆದರೆ
ಸಾಕುನಿನ್ನ
ಬೆರಳುಗಳು ನನ್ನ
ಕೈ ಬಳೆಗಳು

*ಹೊಗಳಿಕೆ
ಇದು ತುಂಬಾ
ವಿಚಿತ್ರ ಆದರೂ ಸತ್ಯ
ನೀನು ನಕ್ಕಾಗ ಮಾತ್ರ
ಮಿನುಗುತ್ತದೆನಕ್ಷತ್ರ

*ಸತ್ಯ
ಮನೆಯಲ್ಲಿಸೊಳ್ಳೆ
ಪರದೆಯಿಲ್ಲಅದಕ್ಕೆ
ನಿದ್ರೆಯಾಗಲಿಲ್ಲ
ಎಂಬುದು ಬರಿ ನೆಪ
ರಾತ್ರಿಯೆಲ್ಲಮಾಡುತ್ತಿದ್ದುದು
ನಿನ್ನ ನಾಮದ ಜಪ

*ಬೇಡಿಕೆ
ಗೆಳತಿ ಬರೀ ಕಣ್ಣಿನಿಂದ
ಹೊಡೆಯಬೆಡಗೋಲಿ
ಬಂದಿರು ನನ್ನೆದೆ
ಯಾಳಗೆಹೃದಯವಿದೆ
ಖಾಲಿಹಾಕು ಬಾನನ್ನ
ಮನೆಯಂಗಳದಿ
ರಂಗೋಲಿಆಗು
ಬಾಜೀವನದ
ಇನ್ನೊಂದುಗಾಲಿ

*ಸ್ಥಿತಿ
ನೀ
ಬೇಸಿಗೆಯಲ್ಲಿರದಿದ್ದರೂ
ಆಗುತ್ತದೆ ಚಳಿ
ಎಷ್ಟು ಮಾಡಿದರೂCover
ಉನೀ ಹಾಸಿಗೆಯಲ್ಲಿದ್ದರೆ
ಚಳಿಯಲ್ಲೂಸುರಿಯುತ್ತದೆ
ಬೆವರು

*ಸೆರಗು
ನಲ್ಲೆತಡೆಯಲಾಗುತ್ತಿಲ್ಲ
ಚಳಿಯಎಷ್ಟು ಹೊದ್ದುಕೊಂಡ
ರೂರಗ್ಗುಸೇರಿಕೊಳ್ಳಬೇಕೆನಿಸುತ್ತಿದೆ
ನಿನ್ನ ಸೀರೆಯಸೆರಗು

*ಗಾಯನ
ಕೇಳಿ ಮರುಳಾಗಿದ್ದೆ
ನಿನ್ನ ಗಾಯನ
ಮರೆಯಲಾಗುತ್ತಿಲ್ಲ
ಗಲ್ಲದ ಮೇಲೆಕೊಟ್ಟ
ಗಾಯಾನ

*ರಾಸಲೀಲ
ಕೃಷ್ಣಹದಿನಾರು ಸಾವಿರ
ಕನ್ಯೆಯರ ಜೊತೆ
ಆಡಿ ಕುಣಿದರೆ
ಅದು ರಾಸಲೀಲ
ನಾನು ಇನ್ನೊಬ್ಬಳನ್ನು
ಕಣ್ಣೆತ್ತಿ ನೋಡಿದರೂ
ಹೇಳುತ್ತಾರೆ
ಇವನ ಚರಿತ್ರಸರಿಯಿಲ್ಲ

*ವರದಕ್ಷಿಣೆ
ಹುಡುಗಿಯರೆ
ಎಷ್ಟೇ ಹಾಕಿ ದೇವಸ್ಥಾನದ
ಪ್ರದಕ್ಷಿಣೆ
ಎಷ್ಟೇ ಕೊಡಿ ಪೂಜಾರಿಗೆ ದಕ್ಷಿಣೆ
ಸಿಗುವುದಿಲ್ಲ ಒಳ್ಳೆ ಗಂಡುಇರದಿದ್ದರೆ
ನಿಮ್ಮತಂದೆ ಹತ್ತಿರ
ವರದಕ್ಷಿಣೆ

KANNALLI KANTHI.....
ಬರೆದದೆಷ್ಟು
ವರುಷವಾದವೋಈಗಿರುವುದು
ಬರಿ ಬಯಕೆಯಷ್ಟೇ ...
ಕಣ್ಣಿನಲಿ ಕಾಂತಿ ಇಲ್ಲ ,
ಕಾಂತಿಗೆ ಬೇಕಿರಲು
ಹೃದಯದಲಿ ಪ್ರೀತಿ ಇಲ್ಲ
ಪ್ರೀತಿಗೆ ಬೇಕಿರಲು
ಎದುರಿನಲ್ಲಿ ಅವಳಿಲ್ಲ
ಎಲ್ಲಕ್ಕಿಂಥಳು ಮಿಗಿಲಾಗಿ
ಅವಳೊಳಗೆ ನಾನಿಲ್ಲ
ನನ್ನೊಳಗೆ ಕವಿಯಿಲ್ಲ ....
ಅದರೂ....
ಬಯಕೆ ಬರೆದದೆಷ್ಟು ವರುಷವಾದವೋ
ಈಗಿರುವುದು ಬರಿ ಬಯಕೆಯಷ್ಟೇ .......FRIEND'S10


ಹೀಗೇಕೆ ನೀ ಮಾಡಿದೆ?
-------------------
ಹೀಗೇಕೆ ನೀ ಮಾಡಿದೆ
ಬರುವೆನೆಂದು ಬಾರದೆ
ನನ್ನ ಕಾಯಿಸಿದೆ
ಸೋನೆ ಮಳೆಗೆ ನೆನೆದು
ನಲುಗಿದ್ದೆ
ನೀ ಮಳೆಯಾಗಿ ಬಂದೆಯೆಂದೇ
ನಾ ಭಾವಿಸಿದ್ದೆ.
ಹೀಗೇಕೆ ನೀ ಮಾಡಿದೆ
ನನ್ನ ಕಡೆಗೆ ಬೆನ್ನು ಮಾಡಿ
ನನ್ನ ಪ್ರೀತಿಯ ತೊರೆದೆ
ನನ್ನೆದೆಯ ಮುಟ್ಟಿ, ಭಾವ ತಟ್ಟಿ
ನನ್ನಾಸೆ ಕನಸುಗಳ ಸುಟ್ಟೆ
ಹೀಗೇಕೆ ನೀ ಮಾಡಿದೆ
ಅಂದು ನಾನೇನೂ ಹೇಳದೆ
ನೀನೆ ಎಲ್ಲವ ಅರ್ಥೈಸುತಲಿದ್ದೆ
ಇಂದು ನಾ ಕೂಗುತಲಿದ್ದರೂ
ಕೇಳದೆ ನೀ ಕಿವುಡಳಾದೆ
ಹೀಗೇಕೆ ನೀ ಮಾಡಿದೆ
ಅಂದು ನಾ ಬೇಡವೆಂದರೂ
ನನ್ನಲ್ಲಿ ಒಲವನ್ನು ತಂದೆ
ಇಂದು ನನ್ನೆದೆಯ ಭಾವನೆಗಳ
ಬಡಿದು ಕೊಚ್ಚಿ ಕೊಂದೆ
ಹೀಗೇಕೆ ನೀ ಮಾಡಿದೆ
ಎಂದು ನಾ ಕೇಳುತಲಿದ್ದರೂ
ನೀ ಸುಮ್ಮನೆ ನಡೆದು ಹೋದೆ
ಹೋಗುವುದಾದರೆ ಹೋಗು
ತಿರುಗಿ ನನ್ನೆದೆಗೆ ಬಾರದಿರು
ಈಗ ನಿನ್ನಲ್ಲಿ ಒಲವಿಲ್ಲ, ನನ್ನಲ್ಲಿ
ಭಾವವಿಲ್ಲನೀ ಹೋಗಿಬಿಡು ನನಗೆ ಅಜ್ನಾತವಾಗಿ ಬಿಡು-- ಅರುಣ ಸಿರಿಗೆರೆ


ಒಂದು ಹಾರೈಕೆ...

ಕಾಲ ಚಕ್ರ
ಮತ್ತೊಮ್ಮೆ ಉರುಳಿದೆ ...
ಅನುಭವದ ಗುಚ್ಚಕ್ಕೆ
ಮತ್ತೊಂದು ಹೂವ ಸೇರಿಸಿದೆ...
ಎಷ್ಟೊಂದು ನೆನಪುಗಳ
ಹಿಂದೆ ಸರಿಸಿದೆ...

ಇನ್ನಷ್ಟು ಕನಸುಗಳ
ಬಿತ್ತಲು ಅಣಿಯಾಗಿದೆ...
ಒಂದು ವರುಷದ
ಪಯಣದಲ್ಲಿ ಹಲವರ ಪರಿಚಯಿಸಿದೆ..
ಸ್ವಲ್ಪ ನೋವು-ಸ್ವಲ್ಪ ನಲಿ
ವನ್ನು ತುಂಬಿ ಮನವ ಮುದಗೊಳಿಸಿದೆ..

ನೆಡೆದು ಬಂದ ದಾರಿಯಲ್ಲಿ
ಅಡೆ-ತಡೆಗಳಾಗಿ ಎದುರಾಗಿದೆ...
ತನ್ಮೂಲಕ ಸಾಧನೆಯ ಪಾಠ ಕಲಿಸಿದೆ...
ಜ್ಯೋತೆಗೆಯೇ ಅವಳ
ಬಟ್ಟಲು ಕಣ್ಣುಗಳ ನೆನಪಾಗಿಸಿದೆ...!
ಅವನ ತುಂಟ ನಗುವನ್ನು
ಎದೆಯಾಳದಲ್ಲಿ ಮುದ್ರಿಸಿದೆ...!!.........FRIEND'S 10



ಹೃದಯವೀಣೆ
-------------


ನೀ ಮೀಟಿದಾಗಲೆ ನಾನರಿತದ್ದು
ನನ್ನದೊಂದು ಮಿಡಿವ ಹೃದಯವೆಂದು
ಅದ್ಯಾವ ರಾಗವ ನುಡಿಸಿದೆಯೋ
ನೀನಂದುನನ್ನೆದೆಯ
ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ

ನೀನಿಂದುಅದೆಷ್ಟೋ ಕೈಗಳು
ನುಡಿಸಲೆತ್ನಿಸಿದ ಹೃದಯವೀಣೆಯಿದು
ಯಾವ ಕೈಗಳೂ ನುಡಿಸಲಿಲ್ಲ ನೀ
ನುಡಿಸಿದ ರಾಗವನೆಂದೂನೀ ಮೀಟಿದ
ತಂತಿಗಳು ಕಂಪಿಸಿರಲು ಇಂಪಿನಲಿನಾ
ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ
ನನಗೀಗ ಬೇರೆ ರಾಗಗಳ ಅರಿವೇ ಇಲ್ಲ

ನೀ ಮೂಡಿಸುವ ರಾಗಗಳ
ಪರಿವೇ ಎಲ್ಲನುಡಿಸುತಿರು
ರಾಗಗಳ ನೀ ಹೀಗೆ ಎಡೆಬಿಡದೆ
ಚುಂಬಿಸಲಿ ಅವು ನನ್ನೆದೆಯ
ಹಾಗೆಯೆ ಕ್ಷಣ ಬಿಡದೆ
ನೀ ನುಡಿಸುವ ರಾಗವದಾವುದೇ
ಆಗಿರಲಿನನ್ನೆದೆಯ ತಂತಿಗಳು ಹರಿಯದೆ ಉಳಿದಿರಲಿ- - ಅರುಣ ಸಿರಿಗೆರೆ



1 comment:

praveen sanil said...

super quoets yar.. i wld hve publishd ur quoets in facebook without ur permision..dats also in ur name only.. hope u will not mind,, sry fr dat.. & hope u will forgive..